“ಸ್ವಾತಂತ್ರ್ಯ ಹೋರಾಟದ ಕುರಿತು ಹೆಚ್ಚು ಸಾಹಿತ್ಯ ರಚನೆಯಾಗಬೇಕು”–ಶ್ರೀ ಸ್ವಾಂತರಂಜನ
ಧಾರವಾಡ: ನಗರದ ಮನೋಹರ ಗ್ರಂಥಮಾಲೆ ಅಟ್ಟಕ್ಕೆ ಮಂಗಳವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಬೌದ್ಧಿಕ ಪ್ರಮುಖ ಸ್ವಾಂತರಂಜನ ಅವರು ಭೇಟಿ ನೀಡಿ ಸಾಹಿತಿಗಳೊಂದಿಗೆ ಸಂವಾದ ನಡೆಸಿದರು. ಮನೋಹರ ಗ್ರಂಥಮಾಲೆ ತನ್ನ ಶ್ರಮ ಮತ್ತು ಅತ್ಯುತ್ತಮ...
View ArticleIndia has remained a temple of knowledge since ancient times – Dattatreya...
India has been a temple of knowledge since ancient times. Now youth should become teachers again and go all over the world and make the whole world civilized, this call was given by RSS Sarkaryavah...
View Articleವಿಕ್ರಮ ವಾರಪತ್ರಿಕೆಗೆ 75 ವಸಂತಗಳು –ಶುಭಕೋರಿದ ಮುಖ್ಯಮಂತ್ರಿ ಬೊಮ್ಮಾಯಿ
ವಿಕ್ರಮ ವಾರಪತ್ರಿಕೆಯು ಪ್ರಖರ ರಾಷ್ಟ್ರೀಯ ವಿಚಾರಗಳನ್ನು ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದ್ದು 1948ರ ಗುರುಪೂರ್ಣಿಮಾ ದಿನದಂದು ಪ್ರಾರಂಭಗೊಂಡಿತ್ತು. ಈ ವರ್ಷ 75 ವಸಂತಗಳನ್ನು ಪೂರೈಸಿರುವ ಸಂದರ್ಭದಲ್ಲಿ ಅನೇಕ ವಿಶೇಷ ಕಾರ್ಯಕ್ರಮಗಳನ್ನು...
View Articleಭಾರತದ ಮಣ್ಣೇ ತೀರ್ಥ ಕ್ಷೇತ್ರ,ಇಲ್ಲಿನ ಕಣಕಣವೂ ವಂದನೀಯ –ದತ್ತಾತ್ರೇಯ ಹೊಸಬಾಳೆ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಇತಿಹಾಸದಲ್ಲಿ ಮೊದಲ ಬಾರಿಗೆ, ಹುತಾತ್ಮರ ಕುಟುಂಬಗಳನ್ನು 1947 ರಿಂದ ಇಂದಿನವರೆಗೆ ಬಲಿದಾನ ಮಾಡಿದ ರಾಜ್ಯದ ಸುಮಾರು ಎರಡು ಸಾವಿರ ವೀರ ಯೋಧರಿಗೆ ಸಾಮೂಹಿಕ ಶ್ರದ್ಧಾಂಜಲಿಯನ್ನು ಸಲ್ಲಿಸಿ ಗೌರವಿಸಲಾಯಿತು....
View Articleಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ –ನಾ.ತಿಪ್ಪೇಸ್ವಾಮಿ ಸಂತಾಪ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಯನಗರ ಭಾಗದ ಸಂಘಚಾಲಕರಾಗಿದ್ದ ಡಾ||ರಾಮಮೋಹನ ರಾವ್ ಇಂದು ವಿಧಿವಶರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಖ್ಯಾತ ಅರಿವಳಿಕೆ ತಜ್ಞರಾದ ಡಾ|| ರಾಮಮೋಹನ ರಾವ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ...
View Articleಸಿಪಿಎಂ ಗೂಂಡಾಗಳಿಂದ ಆರ್ಎಸ್ಎಸ್ ಸ್ವಯಂಸೇವಕ ಜಿಮ್ನೇಶ್ ಹತ್ಯೆ
ಕೇರಳದ ಕಣ್ಣೂರಿನಲ್ಲಿರುವ ಕುತ್ತುಪರಂಬದ ಪನುಂಡಾದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಜಿಮ್ನೇಶ್ನನ್ನು ಸಿಪಿಎಂನ ಗೂಂಡಾಗಳ ಗುಂಪು ಸುತ್ತುವರೆದು ಗಂಭೀರವಾಗಿ ಹಲ್ಲೆನಡೆಸಿದ್ದರು. ಆನಂತರ ಆಸ್ಪತ್ರೆಗೆ ದಾಖಲಾದರೂ ಚಿಕಿತ್ಸೆಗೆ...
View Article“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು”–ಚಕ್ರವರ್ತಿ ಸೂಲಿಬೆಲೆ
ಬೆಂಗಳೂರಿನ ಟೌನ್ಹಾಲ್ನಲ್ಲಿ ದಕ್ಷಿಣ ಕನ್ನಡದ ಬಿಜೆಪಿಯ ಹಿಂದೂ ಯುವ ಕಾರ್ಯಕರ್ತ ಬೆಳ್ಳಾರೆಯ ಶ್ರೀ ಪ್ರವೀಣ್ ಅವರ ಹತ್ಯೆಯನ್ನು ಖಂಡಿಸಿ ಹಿಂದು ಹಿತರಕ್ಷಣಾ ಸಮಿತಿ,ಕರ್ನಾಟಕದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಬೆಂಗಳೂರಿನ ಟೌನ್ಹಾಲ್ನಲ್ಲಿ...
View ArticleSwaraj@75 – Refrain from politics over Amrit Mahotsava
Appealing to the countrymen to participate in celebrations of “Amrit Mahotsav” (Swaraj@75), the Rashtriya Swayamsevak Sangh urged them to refrain from indulging in petty politics over the...
View Articleಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. –ದತ್ತಾತ್ರೇಯ ಹೊಸಬಾಳೆ
ಬೆಂಗಳೂರು : ನಿನ್ನೆ 11 ಆಗಸ್ಟ್ನ ಗುರುವಾರದಂದು ಸಂಜೆ ಅಸ್ವಸ್ಥರಾಗಿದ್ದ ಶಿವಮೊಗ್ಗ ಸುಬ್ಬಣ್ಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು,ಚಿಕಿತ್ಸೆಗೆ ಸ್ಪಂದಿಸದೆ ಅವರು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ರಾಷ್ಟ್ರೀಯ...
View ArticleRSS Sarkaryawah Shri Dattareya Hosabale hoisted the National Flag at Chennai
RSS Sarkaryawah Shri Dattareya Hosabale participated in 75th Independence Day celebration at Chennai. He hoisted the National Flag and delivered Key note address. He expressed immense happiness in...
View Article