Quantcast
Viewing all articles
Browse latest Browse all 1085

RSS issues condolences on the sad demise Munishri Tarun Sagar ji Maharaj

Image may be NSFW.
Clik here to view.

Condolences on the sad demise of Tarun sagar ji by RSS 

ಸುರೇಶ್ ಭೈಯ್ಯಾಜಿ ಜೋಶಿ, ಸರಕಾರ್ಯವಾಹ, ರಾ.ಸ್ವ.ಸಂ. ಇವರ ಶೋಕ ಸಂದೇಶ.

ಯುಗದ್ರಷ್ಟಾರ, ಕ್ರಾಂತಿಕಾರಿ, ರಾಷ್ಟ್ರಸಂತ ಪೂಜ್ಯ ಮುನಿಶ್ರೀ ತರುಣ ಸಾಗರ ಜಿ ಮಹಾರಾಜ ನಮ್ಮನ್ನು ಇಂದು ಅಗಲಿದ್ದಾರೆ.

ಅವರ ಅಕಾಲಿಕ ಮರಣದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದಂತೆ ಸಮಸ್ತ ದೇಶಕ್ಕೆ, ಧರ್ಮಕ್ಕೆ, ಸಮಾಜಕ್ಕೆ ಅತೀವ ಬೇಸರ ಉಂತಾಗಿದೆ

ಅವರ ಪ್ರಸಿದ್ಧ ಪ್ರವಚನ ‘ಕಡವೆ ಬೊಲ್’ (ಕಹಿ ಮಾತು) ದಿಕ್ಸೂಚಿ ಭಾಷಣವಾಗಿರುತ್ತಿತ್ತು. ಪ್ರತಿಯೊಬ್ಬರಿಗೂ ಮಾರ್ಗದರ್ಶಿ ಮತ್ತು ಸ್ಫೂರ್ತಿಯಾಗಿದ್ದ ತರುಣ ಸಾಗರ ಮಹಾರಾಜರು ಸಮಾಜದ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವ, ಸಮನ್ವಯ ಭಾವದ ಮಾರ್ಗದರ್ಶನ ಎಲ್ಲರಿಗೂ ಪ್ರೇರಣಾದಾಯಿಯಾಗಿತ್ತು

ಅವರ ವಿಯೋಗವನ್ನು ಸಹಿಸಿಕೊಳ್ಳುವ, ಅವರು ತೋರಿಸಿಕೊಟ್ಟ ಸನ್ಮಾರ್ಗದಲ್ಲಿ ಸದಾ ಸಾಗುವ ಶಕ್ತಿ, ಪ್ರೇರಣೆ ನಮಗೆ ಭಗವಂತನು ನೀಡಲಿ ಎಂಬ ಪ್ರಾರ್ಥನೆ ನಮ್ಮದಾಗಿದೆ. ಅವರ ಆತ್ಮಕ್ಕೆ ವಿನಮ್ರ ಶ್ರದ್ಧಾಂಜಲಿ.

ಸುರೇಶ್ ಭೈಯ್ಯಾಜಿ ಜೋಶಿ
ಸರಕಾರ್ಯವಾಹ
ರಾ.ಸ್ವ.ಸಂ.

–————–

पूज्य मुनिश्री तरूणसागर जी महाराज को विनम्र श्रद्धांजलि.
युगद्रष्टा, क्रांतिकारी राष्ट्रसंत पूज्य मुनिश्री तरूणसागर जी महाराज का समाधि सल्लेखना पूर्वक देवलोकगमन हम सबके लिए अतीव वेदनादायक है। उनका अचानक अति अल्पायु में हम सब के बीच में से जाना पूरे देश, धर्म व समाज के लिए विशेषकर राष्ट्रीय स्वयंसेवक संघ के लिए अपूरणीय क्षति है।
उनके प्रसिद्ध प्रवचन ‘कड़वे बोल’ पूरे समाज को युगानुकूल दिशा देने वाले बोल होते थे। उनका दृष्टिकोण समन्वयवादी व व्यवहार सबको साथ लेकर चलने का था, जो सबके लिए सदैव मार्गदर्शक एवं प्रेरणास्रोत रहेगा
इस असहनीय वियोग को सहने का धैर्य व उनके दिखाये सन्मार्ग पर सदैव हम चल सकें, इसके लिए प्रभु से प्रार्थना है। उनकी पवित्र स्मृति में हमारी विनम्र श्रद्धांजलि।
Image may be NSFW.
Clik here to view.
मोहन भागवत

सरसंघचालक

सुरेश (भय्याजी) जोशी
सरकार्यवाह

 

 


Viewing all articles
Browse latest Browse all 1085

Trending Articles



<script src="https://jsc.adskeeper.com/r/s/rssing.com.1596347.js" async> </script>